ಪ್ರಕೃತಿಯ ಮಡಿಲಲ್ಲಿ ‘ಕಿಕ್’ ಹುಡುಕಲು ಹೋಗಿ ‘ಲಾಕ್’ ಆದ ಮಿರ್ಜಾನ್ ಯುವಕ.!

ಕುಮಟಾ: ಪ್ರಕೃತಿಯ ಮಡಿಲಲ್ಲಿರುವ ಮೂರೂರು ಗುಡ್ಡದ ನಿರ್ಜನ ಹಾಗೂ ರಮಣೀಯ ಅರಣ್ಯ ಪ್ರದೇಶವೀಗ ಮಾದಕ ವ್ಯಸನಿಗಳ ಅಚ್ಚುಮೆಚ್ಚಿನ ತಾಣವಾಗಿ ಬದಲಾಗುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಶನಿವಾರ, ದಿನಾಂಕ 13-06-2026 ರಂದು ನಡುಹಗಲಿನಲ್ಲಿ, ಅಂದರೆ ಮಧ್ಯಾಹ್ನ 12:40ರ ಸುಮಾರಿಗೆ ಕುಮಟಾ ತಾಲೂಕಿನ ಸಿದ್ದನಬಾವಿ ಗ್ರಾಮದ ವ್ಯಾಪ್ತಿಯಲ್ಲಿರುವ ಮೂರೂರು ಗುಡ್ಡದ ಮೇಲೆ ಯುವಕನೊಬ್ಬ ಗಾಂಜಾ ಅಮಲಿನಲ್ಲಿ ತೇಲುತ್ತಿದ್ದಾಗ ಪೊಲೀಸರ ಅತಿಥಿಯಾಗಿದ್ದಾನೆ. ಕಾಡಿನ ಮಧ್ಯೆ ನಡೆದದ್ದೇನು? ಕುಮಟಾ ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ (PSI) ಶ್ರೀ ಖಾದರ ಭಾಷಾ ಅವರ ನೇತೃತ್ವದ 'ಟೌನ್ ಬೀಟ್ 1' ಸಿಬ್ಬಂದಿ ವಾಡಿಕೆಯಂತೆ ಅರಣ್ಯ…

News Desk

ಅಂಕೋಲಾದ ಚನಗಾರ ಮಕ್ಕಳ ಶೈಕ್ಷಣಿಕ ಪರದಾಟಕ್ಕೆ ಮುಕ್ತಿ: ಶಾಲೆ ಉನ್ನತೀಕರಣಕ್ಕೆ ಶಾಸಕ ಸತೀಶ ಸೈಲ್ ತ್ವರಿತ ಸ್ಪಂದನೆ..!

ಅಂಕೋಲಾ ತಾಲೂಕಿನ ಚನಗಾರ ಗ್ರಾಮದ ವಿದ್ಯಾರ್ಥಿಗಳ ಸುದೀರ್ಘ ಕಾಲದ ಶೈಕ್ಷಣಿಕ ಬೇಡಿಕೆಯೊಂದು ಕೊನೆಗೂ ಈಡೇರುವ ಕಾಲ ಸನ್ನಿಹಿತವಾಗಿದೆ. ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸುವಂತೆ ಕೋರಿ ಆಗಮಿಸಿದ ನಿಯೋಗದ ಮನವಿಗೆ ಶಾಸಕ ಸತೀಶ್ ಸೈಲ್ ಅವರು ತಕ್ಷಣವೇ ಸ್ಪಂದಿಸಿದ್ದು, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ಸ್ಥಳದಿಂದಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಪೋಷಕರ ಆತಂಕಕ್ಕೆ ಪರಿಹಾರ: ಚನಗಾರ ಗ್ರಾಮದಲ್ಲಿರುವ ಶಾಲೆಯಲ್ಲಿ ಪ್ರಸ್ತುತ 1 ರಿಂದ 5ನೇ ತರಗತಿಯವರೆಗೆ ಮಾತ್ರ ಕಲಿಯಲು ಅವಕಾಶವಿತ್ತು. 6 ಮತ್ತು 7ನೇ ತರಗತಿ ವ್ಯಾಸಂಗ ಮಾಡಲು ಸ್ಥಳೀಯವಾಗಿ ಯಾವುದೇ…

News Desk

ಪಾಲಕರು ಬೈದರೆಂದು ಮನೆಬಿಟ್ಟು ಹೊರಟಿದ್ದ ಅಪ್ರಾಪ್ತೆ: ಪಿಡಿಒ ಗಿರೀಶ್ ನಾಯಕ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ, ಸುರಕ್ಷಿತವಾಗಿ ಮನೆ ಸೇರಿದ ಬಾಲಕಿ..

ಕುಮಟಾ: ಪಾಲಕರು ಬೈದರು ಎಂಬ ಕಾರಣಕ್ಕೆ ಮನನೊಂದು ಯಾವುದೇ ದಿಕ್ಕುದೆಸೆಯಿಲ್ಲದೆ ಒಂಟಿಯಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಗಿರೀಶ್ ನಾಯಕರ ಸಮಯಪ್ರಜ್ಞೆ ಹಾಗೂ ಸಾಮಾಜಿಕ ಕಳಕಳಿಯಿಂದ ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿಸಿದ ಹೃದಯಸ್ಪರ್ಶಿ ಘಟನೆ ಶನಿವಾರ ನಡೆದಿದೆ. ಘಟನೆಯ ಹಿನ್ನೆಲೆ: ಇಂದು (ಜೂ. 6) ಸಂಜೆ ಸುಮಾರು 4 ಗಂಟೆ ಸುಮಾರಿಗೆ ಭಟ್ಕಳದಿಂದ ಹುಬ್ಬಳ್ಳಿಗೆ ಹೊರಟಿದ್ದ ಬಸ್ಸಿನಲ್ಲಿ ಭಟ್ಕಳ ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ಒಂಟಿಯಾಗಿ ಪ್ರಯಾಣಿಸುತ್ತಿದ್ದಳು. ಮನೆಯಲ್ಲಿ ಪಾಲಕರು ಯಾವುದೋ ವಿಚಾರಕ್ಕೆ ಬೈದರು ಎಂಬ ಕಾರಣಕ್ಕೆ ತೀವ್ರವಾಗಿ…

News Desk

ರಾಜ್ಯ ಮಟ್ಟದ ‘ಎನ್.ಎಂ.ಎಂ.ಎಸ್’ ಪ್ರತಿಭಾನ್ವೇಷಣೆ: ಬೆಳಸೆಯ ಆರ್.ಪಿ.ಎಸ್ ಶಾಲಾ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ..

ಅಂಕೋಲಾ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಜಂಟಿ ಆಶ್ರಯದಲ್ಲಿ 2025-26ನೇ ಸಾಲಿನಲ್ಲಿ ನಡೆಸಲಾದ ರಾಜ್ಯ ಮಟ್ಟದ ಪ್ರತಿಷ್ಠಿತ 'ಎನ್.ಎಂ.ಎಂ.ಎಸ್' (National Means-cum-Merit Scholarship) ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತಾಲೂಕಿನ ಬೆಳಸೆಯ ಆರ್.ಪಿ.ಎಸ್ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರುವ ಮೂಲಕ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಪವಿತ್ರಾ ಮುಕುಂದ ಗೌಡ ಮತ್ತು ವೇದಾ ಮಂಜುನಾಥ ನಾಯ್ಕ ಅವರು ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ…

News Desk

ಮಹಾಬಲೇಶ್ವರ ಗಿರಿಯಾ ನಾಯ್ಕರ ನುಡಿನಮನ ಹಾಗೂ ಎಂ.ಜಿ . ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ ಲೋಕಾರ್ಪಣೆ..

ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಅಜ್ಜಿಮನೆ ಸ್ಥಳದಲ್ಲಿ ಜೂನ್ 04, 2026ರಂದು ಹಿರಿಯ ಶಿಕ್ಷಕ, ಕವಿ ಹಾಗೂ ಸಮಾಜಮುಖಿ ವ್ಯಕ್ತಿತ್ವದ ದಿವಂಗತ ಮಹಾಬಲೇಶ್ವರ ಗಿರಿಯಾ ನಾಯ್ಕ ಅವರ ನುಡಿ ನಮನ ಕಾರ್ಯಕ್ರಮ ಹಾಗೂ ಎಂ.ಜಿ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟನ ಲೋಕಾರ್ಪಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ದಿವಂಗತ ಮಹಾಬಲೇಶ್ವರ ಗಿರಿಯಾ ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ವಿವಿಧ ಗಣ್ಯರು , ಅತಿಥಿಗಳು ಶಿಕ್ಷಕರು ಮಾತನಾಡಿ, ಎಂ .ಜಿ.ಯವರು ಶಿಕ್ಷಕರಾಗಿ, ಸಾಹಿತಿಗಳಾಗಿ ಮಾಡಿದ ಸೇವೆ,…

News Desk

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ: 617 ಅಂಕಗಳೊಂದಿಗೆ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶಿರೂರಿನ “ಸ್ವೀಕಾರ ನಾಯ್ಕ”..

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆಯ ನಡುವೆಯೂ ತಮ್ಮ ಕಠಿಣ ಪರಿಶ್ರಮ ಹಾಗೂ ಅಚಲ ಆತ್ಮವಿಶ್ವಾಸದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬಲ್ಲರು ಎಂಬುದಕ್ಕೆ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಸ್ವೀಕಾರ ಅರುಣ ನಾಯ್ಕ ಅತ್ಯುತ್ತಮ ನಿದರ್ಶನವಾಗಿದ್ದಾರೆ. ಪಟ್ಟಣದ ಪ್ರತಿಷ್ಠಿತ 'ನಿರ್ಮಲ ಹೃದಯ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಈತ, ಇತ್ತೀಚೆಗೆ ಪ್ರಕಟವಾದ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಒಟ್ಟು 625ಕ್ಕೆ ಬರೋಬ್ಬರಿ 617 ಅಂಕಗಳನ್ನು ( 98.72%) ಗಳಿಸುವ ಮೂಲಕ ಇಡೀ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡು, ತಮ್ಮ ಶಾಲೆ ಹಾಗೂ ಶಿರೂರು…

News Desk

ಬೇಲೆಕೇರಿಯಿಂದ ಮಂಗಳೂರಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ: 11 ತಿಂಗಳ ಬಳಿಕ ಪೋಲಿಸ್ ಠಾಣೆ ಮೆಟ್ಟಿಲೇರಿದ ವೃದ್ಧ ತಂದೆ.!

ಅಂಕೋಲಾ: ಮಂಗಳೂರಿಗೆಂದು ಕೆಲಸದ ನಿಮಿತ್ತ ತೆರಳಿದ್ದ ತಾಲೂಕಿನ ಬೇಲೆಕೇರಿ ಮೂಲದ ಕಾರ್ಮಿಕನೋರ್ವ ಕಳೆದ 11 ತಿಂಗಳುಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಮಗನ ಬರುವಿಕೆಗಾಗಿ ಕಾಯ್ದು ಸುಸ್ತಾದ ವೃದ್ಧ ತಂದೆ ಇದೀಗ ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಬೇಲೆಕೇರಿ ನಿವಾಸಿ, ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಗಿರೀಶ ಜಾತೂರ ನಾಯ್ಕ (42) ಕಣ್ಮರೆಯಾದ ವ್ಯಕ್ತಿ. ಈತ ಕಳೆದ ವರ್ಷ ಜೂನ್ 26 (26-06-2025) ರಂದು ಮಧ್ಯಾಹ್ನ 3:00 ಗಂಟೆ ಸುಮಾರಿಗೆ ತನ್ನ ಮನೆಯಿಂದ ಮಂಗಳೂರಿಗೆ ಹೋಗುವುದಾಗಿ ಹೇಳಿ ನಿರ್ಗಮಿಸಿದ್ದನು. ಆದರೆ, ಅಂದಿನಿಂದ ಈವರೆಗೂ ಆತ ಮನೆಗೆ ಮರಳಿಲ್ಲ ಹಾಗೂ…

News Desk

ಭಟ್ಕಳದಲ್ಲಿ ಕರುಳು ಹಿಂಡುವ ಜಲದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಮಂದಿ ಸಾವು..

ಭಟ್ಕಳ (ಉತ್ತರ ಕನ್ನಡ): ಕಪ್ಪೆಚಿಪ್ಪು ತೆಗೆಯಲು ನದಿಗೆ ಇಳಿದಿದ್ದವರು ನೀರಿನ ಭಾರಿ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿರುವ ಅತ್ಯಂತ ಭೀಕರ ಜಲದುರಂತವೊಂದು ಭಟ್ಕಳ ತಾಲೂಕಿನ ಶಿರಾಲಿಯ ತಟ್ಟೆಹಕ್ಕಲು ನದಿಯಲ್ಲಿ ಭಾನುವಾರ ಸಂಭವಿಸಿದೆ. ಈ ಘೋರ ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಇಡೀ ಶಿರಾಲಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಭಾನುವಾರದ ಕಾರಣ ತಂಡವೊಂದು ಕಪ್ಪೆಚಿಪ್ಪು ಸಂಗ್ರಹಿಸುವ ಉದ್ದೇಶದಿಂದ ಸಮೀಪದ ತಟ್ಟೆಹಕ್ಕಲು ನದಿ ತೀರಕ್ಕೆ ತೆರಳಿತ್ತು. ನದಿಯಲ್ಲಿ ದಿಢೀರನೆ ಎದುರಾದ ನೀರಿನ ರಭಸಕ್ಕೆ ಸಿಲುಕಿ 8 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ…

News Desk

ಶಿರೂರು ದುರಂತ: ಗಂಗಾವಳಿ ನದಿಗೆ ಉರುಳಿದ್ದ ಗುಡ್ಡದ ಮಣ್ಣು ತೆರವಿಗೆ 4.35 ಕೋಟಿ ರೂ. ಮಂಜೂರು; ಟೀಕಾಕಾರರಿಗೆ ‘ಸತೀಶ್ ಸೈಲ್’ ಕಾರ್ಯತಂತ್ರದ ತಿರುಗೇಟು..!

ಅಂಕೋಲಾ : ಮುಂಗಾರು ಕರಾವಳಿಯನ್ನು ಆವರಿಸುತ್ತಿರುವ ಬೆನ್ನಲ್ಲೇ, ಶಿರೂರು ಭಾಗದ ಜನರನ್ನು ಕಾಡುತ್ತಿದ್ದ ಕೃತಕ ಪ್ರವಾಹದ ಭೀತಿಗೆ ಕೊನೆಗೂ ಆಡಳಿತಾತ್ಮಕ ಪರಿಹಾರ ದೊರಕಿದೆ. 2024ರ ಜುಲೈನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ಒಡಲು ಸೇರಿದ್ದ ಅಪಾರ ಪ್ರಮಾಣದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಆಡಳಿತಾತ್ಮಕ ಜಡತ್ವದ ಸುಳಿಯಿಂದ ಹೊರಬಂದಿದೆ. ಇದೆ ವಿಷಯವನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದ ಟೀಕಾಕಾರರಿಗೆ, ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅವರು ₹4.35 ಕೋಟಿ ಮಂಜೂರು ಮಾಡಿಸುವ ಮೂಲಕ 'ಕಾರ್ಯ'ರೂಪದ ತಾರ್ಕಿಕ ತಿರುಗೇಟು ನೀಡಿದ್ದಾರೆ. ಮಣ್ಣು ತೆರವಿಗೆ ₹4.34 ಕೋಟಿಗಳ…

News Desk

ಉತ್ತರ ಕನ್ನಡ: ಮೇ 17-18ರಂದು ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ; ಜಿಲ್ಲಾಡಳಿತದಿಂದ ‘ಹೈ ಅಲರ್ಟ್’ ಘೋಷಣೆ

ಉತ್ತರ ಕನ್ನಡ : ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೇ 17 ಮತ್ತು 18 ರಂದು ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ಎರಡು ದಿನಗಳ ಕಾಲ ಸಮುದ್ರದಲ್ಲಿ ಅಲೆಗಳ ತೀವ್ರತೆ ಹೆಚ್ಚಿರಲಿರುವುದರಿಂದ ಮೀನುಗಾರರು ಕಡಲಿಗೆ…

News Desk
- Sponsored -
Ad imageAd image

Editor's Pick

ಅಂಕೋಲಾದಲ್ಲಿ ‘ಸ್ವಚ್ಛತೆಯೇ ಸೇವೆ 2025’ ಸ್ವಚ್ಛೋತ್ಸವಕ್ಕೆ ಚಾಲನೆ: ಸ್ವಚ್ಛ ನಗರ ನಿರ್ಮಾಣಕ್ಕೆ ಪುರಸಭೆ ಪಣ

ಅಂಕೋಲಾ, ಸೆಪ್ಟೆಂಬರ್ 18: "ಕಸ ಮುಕ್ತ ಭಾರತ" ನಿರ್ಮಾಣದ ಗುರಿಯೊಂದಿಗೆ ಆಯೋಜಿಸಲಾಗಿರುವ "ಸ್ವಚ್ಛತೆಯೇ ಸೇವೆ 2025"…

News Desk
Weather
27°C
Karnataka
clear sky
27° _ 27°
65%
5 km/h
Mon
31 °C
Tue
31 °C
Wed
31 °C
Thu
31 °C
Fri
31 °C

Follow US

Most Read

Discover Categories

ಕುಮಟಾ: ಪಿಎಸ್‌ಐ ದರ್ಪ, ಅಕ್ರಮ ದಂಡ ವಸೂಲಿ ಆರೋಪ: ಕ್ರಮ ಕೈಗೊಳ್ಳದಿದ್ದರೆ ಧರಣಿ ಸತ್ಯಾಗ್ರಹದ ಎಚ್ಚರಿಕೆ ನೀಡಿದ ‘ಮಂಜುನಾಥ್ ನಾಯ್ಕ’..

ಕುಮಟಾ: ಇಲ್ಲಿನ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ದರ್ಪ ತೋರುತ್ತಿರುವುದು ಮತ್ತು…

News Desk

ಶಿರಸಿ ಪೊಲೀಸ್ ವ್ಯವಸ್ಥೆಗೆ ಹೊಸ ಸಾರಥಿ: ಸಿ.ಪಿ.ಐ. ಆಗಿ ಸಂಪತ್ ಕುಮಾರ್ ನೇಮಕ..

ಶಿರಸಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆದಿರುವ ಮಹತ್ವದ ಆಡಳಿತಾತ್ಮಕ ಬದಲಾವಣೆಗಳ ಭಾಗವಾಗಿ, ಶಿರಸಿಯ ನೂತನ ವೃತ್ತ…

News Desk

ಅಂಕೋಲಾ: ಮಾದನಗೇರಿ ಯಲ್ಲಿ ಕ್ರಿಮಿಗಳಾದ ಮಣ್ಣಿನಲ್ಲಿ ಕೂತು ಮೀನು ಮಾರಾಟ ಮಾಡುವ ದುಸ್ಥಿತಿ: ಸಾಂಕ್ರಾಮಿಕ ರೋಗದ ಆತಂಕ, ಸ್ಥಳೀಯ ಆಡಳಿತದ ಅಮಾನವೀಯ ನಿರ್ಲಕ್ಷ್ಯ..!!

ಅಂಕೋಲಾ: ತಾಲೂಕಿನ ಮಾದನಗೇರಿ ಗ್ರಾಮದ ಮೀನು ಮಾರುಕಟ್ಟೆ ಪ್ರಸ್ತುತ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದ್ದು, ಇದು…

News Desk

ಕೈಗಾ ಅಣುಸ್ಥಾವರದ ಯಂತ್ರ ಹೊತ್ತಿದ್ದ ಬೃಹತ್ ವಾಹನ ಪಲ್ಟಿ: 3 ತಿಂಗಳ ಸುದೀರ್ಘ ಪಯಣದ ಅಂತ್ಯದಲ್ಲಿ ದುರದೃಷ್ಟಕರ ಅವಘಡ.!

ಕಾರವಾರ: ಗುಜರಾತ್‌ನಿಂದ ಸತತ ಮೂರು ತಿಂಗಳುಗಳ ಕಾಲ ಸಾವಿರಾರು ಕಿಲೋಮೀಟರ್ ಕ್ರಮಿಸಿ ಬಂದಿದ್ದ ಬೃಹತ್ ವಾಹನವೊಂದು…

News Desk

ಹಣ ಡಬಲ್ ಮಾಡುವ ಆಮಿಷ: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ಕುಮಟಾದ ವ್ಯಕ್ತಿಗೆ 9.34 ಲಕ್ಷ ರೂ. ವಂಚನೆ..!!

ಕುಮಟಾ: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟಾಗುತ್ತದೆ ಎಂದು ನಂಬಿಸಿ ಸೈಬರ್ ವಂಚಕರ ಜಾಲವೊಂದು…

News Desk

ಅಂಕೋಲಾ: ಕಾಂಗ್ರೆಸ್ ಹಿರಿಯ ಮುಖಂಡ ರಮಾನಂದ ನಾಯಕ ಹಿಚ್ಚಡ ವಿಧಿವಶ..

ಅಂಕೋಲಾ: ತಾಲೂಕಿನ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ, ಜನಸಾಮಾನ್ಯರ ಧ್ವನಿಯಾಗಿದ್ದ…

News Desk

ಅಂಕೋಲಾ: ಹಾರವಾಡದ ಮಗಳ ಮನೆಯಿಂದ ಮುಂಜಾನೆ ಹೊರಹೋದ 70ರ ವೃದ್ಧೆ ನಾಪತ್ತೆ..

ಅಂಕೋಲಾ: ತಾಲೂಕಿನ ತರಂಗಮೇಟು ಹಾರವಾಡದ ನಿವಾಸಿಯಾದ, ಕಳೆದ ಕೆಲ ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದ 70 ವರ್ಷದ…

News Desk