ಹೋಟೆಲ್‌ನಲ್ಲಿ ‘ಮದ್ಯ’ದ ಮದ: ನಿರಾಕರಿಸಿದ ಕ್ಯಾಶಿಯರ್‌ಗೆ ಅವಾಚ್ಯ ನಿಂದನೆ, ಅಡ್ಡಬಂದ ಕ್ಯಾಪ್ಟನ್‌ ಮೇಲೆ ಬಾಟಲಿ ಪ್ರಹಾರ, FIR ದಾಖಲು..

ಕುಮಟಾ: ನಗರದ ಪ್ರತಿಷ್ಠಿತ ವರದಾ ಹೋಟೆಲ್‌ನಲ್ಲಿ ಮದ್ಯ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಗ್ರಾಹಕನೋರ್ವ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಗಂಭೀರ ಘಟನೆಯೊಂದು ಸೆಪ್ಟೆಂಬರ್ 04, 2026 ರಂದು ಜರುಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್ ಸಂಖ್ಯೆ: 178/2026) ದಾಖಲಾಗಿದೆ. ಆರೋಪಿತನ ವಿರುದ್ಧ ನೂತನ 'ಭಾರತೀಯ ನ್ಯಾಯ ಸಂಹಿತೆ-2023' ರ ಸೆಕ್ಷನ್ 352, 351(2), ಹಾಗೂ 118(1) ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಘಟನೆಯ ವಿವರಗಳಿಗೆ ಹೋಗುವುದಾದರೆ, ಶುಕ್ರವಾರ ಸಂಜೆ 16:15…

News Desk

ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಶೀಘ್ರವೇ ನೂತನ ಅಧ್ಯಕ್ಷರನ್ನು ನೇಮಿಸಲು ಮೋಹನ್ ಕುಮಾರ್ ದಾನಪ್ಪ ಆಗ್ರಹ..

ಬೆಂಗಳೂರು (ಸೆ 5): ಪೊಲೀಸ್ ವ್ಯವಸ್ಥೆಯ ವಿರುದ್ಧದ ಸಾರ್ವಜನಿಕರ ದೂರುಗಳನ್ನು ಆಲಿಸುವ ಮಹತ್ವದ ವೇದಿಕೆಯಾಗಿರುವ 'ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ'ವು ಕಳೆದ 1 ತಿಂಗಳಿನಿಂದ ಅಧ್ಯಕ್ಷರಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ತ್ವರಿತಗತಿಯಲ್ಲಿ ನೂತನ ಅಧ್ಯಕ್ಷರನ್ನು ನೇಮಿಸುವಂತೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್…

News Desk

ವೀರ ಯೋಧ ವಿನೋದ ನಾಯ್ಕ 21ನೇ ಪುಣ್ಯತಿಥಿ: ಸ್ಮಾರಕದ ಆವರಣ ಗೋಡೆ ಲೋಕಾರ್ಪಣೆ, ನಿವೃತ್ತ ಸೈನಿಕರಿಗೆ ಸನ್ಮಾನ..

ಕಾರವಾರ: ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದ ತಾಲೂಕಿನ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ, ಹುತಾತ್ಮ ವಿನೋದ ನಾಯ್ಕ ಅವರ 21ನೇ ಪುಣ್ಯತಿಥಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಇದೇ ವೇಳೆ ಅವರ ಸ್ಮಾರಕಕ್ಕೆ ಹೊಸದಾಗಿ ನಿರ್ಮಿಸಲಾದ ಕಾಂಪೌಂಡ್ ಗೋಡೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಉದ್ಘಾಟಿಸಿ, ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ರೂಪಾಲಿ ನಾಯ್ಕ, "ಭಾರತ ಮಾತೆಗಾಗಿ ತಮ್ಮ ಏಕೈಕ ಮಗನನ್ನೇ ಬಲಿದಾನ ಮಾಡಿದ ವಿನೋದ್ ನಾಯ್ಕ ಅವರ ತಂದೆ ಮಹಾದೇವ ನಾಯ್ಕ ಅವರಿಗೆ ನಮಸ್ಕರಿಸುತ್ತೇನೆ. ಆ ಯೋಧನ…

News Desk

ಬಾಲಕನ ಮೃತದೇಹ ಹೊರತೆಗೆದು ಮಾನವೀಯತೆ ಮೆರೆದ ಕುಮಟಾ ಪಿಎಸ್ಐ ಖಾದರ್ ಭಾಷಾ ಅವರಿಗೆ ಯುವ ಕಾಂಗ್ರೆಸ್‌ನಿಂದ ಸನ್ಮಾನ..

ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸ್ವತಃ ನೀರಿಗೆ ಇಳಿದು ಬಾಲಕನ ಮೃತದೇಹವನ್ನು ಹೊರತೆಗೆದು ಮಾನವೀಯತೆ ಮೆರೆದ ಕುಮಟಾ ಪೊಲೀಸ್ ಠಾಣೆಯ ಪಿಎಸ್ಐ ಖಾದರ್ ಭಾಷಾ ಅವರ ಧೈರ್ಯ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವವನ್ನು ಯುವ ಕಾಂಗ್ರೆಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸಂಕಷ್ಟದ ಸಂದರ್ಭದಲ್ಲಿ ಕ್ಷಣವೂ ತಡಮಾಡದೆ ನೀರಿಗೆ ಇಳಿದು ಮೃತದೇಹವನ್ನು ಹೊರತೆಗೆದ ಪಿಎಸ್ಐ ಖಾದರ್ ಭಾಷಾ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಪೊಲೀಸ್ ಇಲಾಖೆಯ ಕರ್ತವ್ಯಪ್ರಜ್ಞೆ ಹಾಗೂ ಮಾನವೀಯತೆಗೆ ಉತ್ತಮ ನಿದರ್ಶನವಾಗಿದೆ. ಇಂತಹ ಧೈರ್ಯಶಾಲಿ ಹಾಗೂ ಮಾನವೀಯ ಕಾರ್ಯವನ್ನು ಗುರುತಿಸಿ…

News Desk

ಅಂಕೋಲಾ – ಕುಮಟಾ ಹೆದ್ದಾರಿಯ ಮಾದನಗೇರಿ ಬಳಿ ಲಾರಿಗಳ ನಡುವೆ ಅಪಘಾತ..

ಅಂಕೋಲಾ: ತಾಲೂಕಿನ ಮಾದನಗೇರಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ ಎರಡು ಟ್ರಕ್‌ಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಂಕೋಲಾ ಕಡೆಯಿಂದ ಕುಮಟಾ ದಿಕ್ಕಿನತ್ತ ಚಲಿಸುತ್ತಿದ್ದ ಟ್ರಕ್ ಒಂದು(NL01AG5494) ಅದೇ ಸಮಯಕ್ಕೆ ಹೆದ್ದಾರಿಯಿಂದ ಅಡ್ಡಲಾಗಿ ಹಿಲ್ಲೂರು ರಸ್ತೆಯತ್ತ ತಿರುವು ಪಡೆಯುತ್ತಿದ್ದ ಮತ್ತೊಂದು ಟ್ರಕ್‌ನ( KL 21 AA8455) ಹಿಂಭಾಗಕ್ಕೆ ರಭಸವಾಗಿ ಗುದ್ದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ವಾಹನಗಳ ಮುಂಭಾಗ ಹಾಗೂ ಹಿಂಭಾಗಕ್ಕೆ ಹಾನಿಯಾಗಿದೆ. ಅಪಘಾತದ ತಕ್ಷಣವೇ ಸ್ಥಳದಲ್ಲಿ ಭಾರೀ ಸದ್ದು ಕೇಳಿಬಂದಿದ್ದು,…

News Desk

ಅಂಕೋಲಾದಲ್ಲಿ ಹಗಲು ಹೊತ್ತಲ್ಲೇ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಟ್ಕಾ ದಂಧೆ: ಪೊಲೀಸರ ಕಾರ್ಯಾಚರಣೆ, ಓರ್ವ ವಶಕ್ಕೆ..

ಅಂಕೋಲಾ : ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ 'ಓ.ಸಿ-ಮಟಕಾ' ಜೂಗಾರಾಟದ ಅಡ್ಡೆಯ ಮೇಲೆ ಅಂಕೋಲಾ ಠಾಣೆಯ ಪೊಲೀಸರು ದಿಢೀರ್ ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಿದ ಘಟನೆ ವರದಿಯಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 173ರ ಅಡಿಯಲ್ಲಿ ಎಫ್ಐಆರ್ (ಎಫ್.ಐ.ಆರ್ ಸಂಖ್ಯೆ: 165/2026) ದಾಖಲಾಗಿದ್ದು, ಆರೋಪಿಯ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 78(3) ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುನೀಲ್ ಹುಲ್ಲೋಳ್ಳಿ ಅವರು ನೀಡಿದ ದೂರಿನ ಆಧಾರದ ಮೇಲೆ…

News Desk

ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಚಾಲಕರ ನಡುವೆ ಮಾರಾಮಾರಿ: ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ ಅಂಕೋಲಾ ಪೊಲೀಸರು..

ಅಂಕೋಲಾ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಭಾರಿ ವಾಹನಗಳ ನಡುವೆ ಉಂಟಾದ ಸಣ್ಣ ತಿಕ್ಕಾಟ, ಹೊರ ರಾಜ್ಯದ ಇಬ್ಬರು ಟ್ರಕ್ ಚಾಲಕರ ನಡುವಿನ ಭೀಕರ ರಕ್ತಸಿಕ್ತ ಹೊಡೆದಾಟದಲ್ಲಿ ಅಂತ್ಯವಾದ ಘಟನೆ ನಡೆದಿದೆ. ದೂರದ ಊರುಗಳಿಂದ ಸರಕು ಸಾಗಣೆ ಮಾಡಿಕೊಂಡು ಬರುತ್ತಿದ್ದ ಈ ಹೊರ ರಾಜ್ಯದ ಟ್ರಕ್‌ಗಳು ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ಪರಸ್ಪರ ಸ್ವಲ್ಪ ಉಜ್ಜಿಕೊಂಡಿವೆ. ಕೇವಲ ವಾಹನಗಳಿಗೆ ಸಣ್ಣ ಗೀರು ಬಿದ್ದ ಈ ಕ್ಷುಲ್ಲಕ ಕಾರಣಕ್ಕೆ ತಾಳ್ಮೆ ಕಳೆದುಕೊಂಡ ಇಬ್ಬರೂ ಚಾಲಕರು, ನಡುರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ. ಆರಂಭದಲ್ಲಿ ಪರಸ್ಪರ ಬೈಗುಳಗಳೊಂದಿಗೆ ಶುರುವಾದ…

News Desk

ಕಾರವಾರದ ಪ್ರತಿಷ್ಠಿತ ರೆವಿಂಟೊ ಲೈಫ್ ಸೈನ್ಸಸ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಶಿರವಾಡದಲ್ಲಿ ಮೊಳಗಿದ ದೇಶಭಕ್ತಿ..

ಕಾರವಾರ ತಾಲ್ಲೂಕಿನ ಶಿರವಾಡ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಆಯುರ್ವೇದ ಔಷಧಿ ತಯಾರಿಕಾ ಕಂಪೆನಿಯಾದ ರೆವಿಂಟೊ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ  80 ನೇ ಸ್ವಾತಂತ್ರ್ಯ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು.  ಕಂಪೆನಿಯ  ಬಿಜಿನೆಸ್ ಡೆವಲಪ್ಮೆಂಟ್  ಅಧಿಕಾರಿ ಸುಮಲತಾ ಶೇಟಿಗಾರ ಅವರು ಧ್ವಜಾರೋಹಣವನ್ನು ನೆರವೇರಿಸಿ ಎಲ್ಲರಿಗೂ  ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿ ಈ ದಿನದ  ಮಹತ್ವ  ಬಗ್ಗೆ  ಮಾತನಾಡಿದರು.  ನಂತರ ಈ ಸಂಸ್ಥೆಯ  ಮುಖ್ಯ ಮ್ಯಾನೇಜಿಂಗ್  ಡೈರೆಕ್ಟರ್  ಡಾ: ಜಿತೇಂದ್ರ ಶೆಟ್ಟಿ ಅವರು ಶುಭಾಶಯಗಳು ಕೋರಿ    ಮಾತನಾಡಿದರು.  ಡೈರೆಕ್ಟರ್ ಪ್ರಖ್ಯಾತ ಶೆಟ್ಟಿ  ಅವರು  80…

News Desk

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕುರಿತು ಇಂದು ಅಧಿಕೃತ ಅಧಿಸೂಚನೆ: ಕರಾವಳಿ ಭಾಗದ ಉತ್ತರ ಕನ್ನಡಕ್ಕೆ ಯಾರು ನೋಡಿ..

ಕರ್ನಾಟಕ ಸರ್ಕಾರವು ಇಂದು (14.08.2026) ಹೊರಡಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕೃತ ಅಧಿಸೂಚನೆಯಲ್ಲಿ, ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಜವಾಬ್ದಾರಿಯನ್ನು ಮಾನ್ಯ ಸಹಕಾರ ಸಚಿವರಾದ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ ಅವರಿಗೆ ವಹಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆಯ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯದ ಒಟ್ಟು 31 ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಪಟ್ಟಿಯ ಅನ್ವಯ, ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರಿಗೆ…

News Desk

‘ಚುನಾವಣೆಗೆ ಸ್ಪರ್ಧಿಸದಂತೆ ಕ್ರಿಮಿನಲ್ ಕೇಸ್ ಹಾಕುತ್ತೇವೆ’: ಕಾಂಪೌಂಡ್ ಗಲಾಟೆ ವೇಳೆ ಬೆದರಿಕೆ ಹಾಕಿದ ಗಂಭೀರ ಆರೋಪ..

ಕುಮಟಾ ತಾಲೂಕಿನ ಅಘನಾಶಿನಿಯಲ್ಲಿ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ ಜೀವ ಬೆದರಿಕೆ ಒಡ್ಡಿದ ಆರೋಪದಡಿ ಮೂವರ ವಿರುದ್ಧ ಕುಮಟಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ - (ಅಪರಾಧ ಸಂಖ್ಯೆ: 162/2026) ದಾಖಲಾಗಿದೆ. ಅಘನಾಶಿನಿ ನಿವಾಸಿ, ಪ್ರಶಾಂತ್ ಗೋಪಾಲ್ ನಾಯ್ಕ್ (48) ಅವರು ದಿನಾಂಕ 11-08-2026 ರಂದು ನೀಡಿದ ದೂರಿನ ಆಧಾರದ ಮೇಲೆ, ಸತೀಶ್ ಜಟ್ಟಿ, ಶ್ರೀದೇವಿ ಸತೀಶ್ ಹಾಗೂ ಮಾದೇವ್ ಜಟ್ಟಿ ಎಂಬುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ವಿವಿಧ ಕಾಯ್ದೆಗಳಡಿ ಪೊಲೀಸರು ಪ್ರಕರಣ…

News Desk
- Sponsored -
Ad imageAd image

Editor's Pick

ಆಕಸ್ಮಿಕವಾಗಿ ತಲೆ ಸುತ್ತು ಬಂದು ಬಿದ್ದ ವಿಧ್ಯಾರ್ಥಿನಿ ಸಾವು..!

ವರದಿ: ಸುಪ್ರಿಯಾ ವಿಷ್ಣು ನಾಯ್ಕ ಅಂಕೋಲಾ (ಮಾರ್ಚ್ ೩) : ಅಂಕೋಲಾ ತಾಲೂಕಿನ ಬೆಳಸೆಯ ಸೋಣಗಿ…

News Desk
Weather
25°C
Karnataka
scattered clouds
25° _ 25°
82%
3 km/h
Sat
25 °C
Sun
32 °C
Mon
32 °C
Tue
32 °C
Wed
31 °C

Follow US

Most Read

Discover Categories

ಮೌಖಿಕ ಆದೇಶಗಳಿಗೆ ಮಣಿಯದ ಅಧಿಕಾರಿಗಳು: ‘ವಿಬಿ-ಜಿ-ರಾಮ್-ಜಿ’ ಅವೈಜ್ಞಾನಿಕ ಗುರಿ ವಿರುದ್ಧ ಉತ್ತರ ಕನ್ನಡದಲ್ಲಿ ಆಡಳಿತಾತ್ಮಕ ಬಂಡಾಯ..

ಕಾರವಾರ(ಉ.ಕ): ಗ್ರಾಮೀಣಾಭಿವೃದ್ಧಿಯ ಮಹತ್ವಾಕಾಂಕ್ಷೆಯ 'ವಿಬಿ-ಜಿ-ರಾಮ್-ಜಿ' (VB-G-RAM-G) ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಅಧಿಕಾರಿಗಳ ಮೇಲೆ ಮಿತಿಮೀರಿದ ಒತ್ತಡ…

News Desk

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಕೇಂದ್ರದ ಅಧಿಕೃತ ಮುದ್ರೆ: ಅಂಕೋಲಾದ ಈ 16 ಹಳ್ಳಿಗಳ ಮೂಲಕ ಹಾದುಹೋಗಲಿದೆ ನೂತನ ಬ್ರಾಡ್ ಗೇಜ್ ಮಾರ್ಗ..

ದಶಕಗಳಿಂದ ಬಾರಿ ಚರ್ಚೆಯಲ್ಲಿದ್ದ ಆರ್ಥಿಕತೆಯ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ 'ಹುಬ್ಬಳ್ಳಿ-ಅಂಕೋಲಾ' ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು…

News Desk

ಬರ್ಗಿ ಬಳಿ ಕಾರು ಡಿಕ್ಕಿ, ರಸ್ತೆ ದಾಟುತ್ತಿದ್ದ ವೃದ್ಧೆ ಸ್ಥಳದಲ್ಲೇ ದುರ್ಮರಣ..

ಬರ್ಗಿ (ಕುಮಟಾ): ಕುಮಟಾ ತಾಲೂಕಿನ ಬರ್ಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 (NH-66) ಮತ್ತೊಂದು ಭೀಕರ…

News Desk

ಅಂಕೋಲಾ: ನಡುರಸ್ತೆಯಲ್ಲಿ ಯುವತಿಯ ಅಡ್ಡಗಟ್ಟಿ ಹಲ್ಲೆ: ‘ನನ್ನ ಲವ್ ಮಾಡ್ಲಿಲ್ಲ ಅಂದ್ರೆ ಸಾಯ್ತೀನಿ’ ಎಂದು ಫೀನೈಲ್ ಕುಡಿದ ಯುವಕ : ಪ್ರಕರಣದ ದಾಖಲು..

ಅಂಕೋಲಾ ತಾಲೂಕಿನಲ್ಲಿ ಏಕಮುಖ ಪ್ರೇಮಿಯೊಬ್ಬನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ…

News Desk

‘ವಿಕಾಸ ವಾಹಿನಿ’ ವರದಿ ಹಾಗೂ ವಕೀಲ ಉಮೇಶ ನಾಯ್ಕ ಕಾಳಜಿಗೆ ಮನ್ನಣೆ : ಆ.10 ರಂದು ನೂತನ ಕಟ್ಟಡಕ್ಕೆ ಅಂಕೋಲಾ ಉಪನೋಂದಣಾಧಿಕಾರಿ ಕಛೇರಿ ಸ್ಥಳಾಂತರ..

ಅಂಕೋಲಾ: ಸಾರ್ವಜನಿಕರ ಹಿತದೃಷ್ಟಿಯಿಂದ ಅಂಕೋಲಾದ ವಕೀಲರಾದ ಶ್ರೀ ಉಮೇಶ ನಾಯ್ಕ ಅವರು ಸಲ್ಲಿಸಿದ್ದ ಜವಾಬ್ದಾರಿಯುತ ಮನವಿಗೆ…

News Desk

ಅಂಕೋಲಾದ ಹಿಚ್ಕಡ್ ಕ್ರಾಸ್ ಹೆದ್ದಾರಿಯಲ್ಲಿ ಪಲ್ಟಿಯಾದ ಬಾಳೆಕಾಯಿ ಪಿಕಪ್: ನಿಯಂತ್ರಣ ತಪ್ಪಿ ಡಿವೈಡರ್ ಕಂಬಕ್ಕಪ್ಪಳಿಸಿದ ಕಾರು..!!

ಅಂಕೋಲಾ: ತಾಲೂಕಿನ ಹಿಚ್ಕಡ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಾಳೆಕಾಯಿ ತುಂಬಿದ…

News Desk

ಮಿರ್ಜಾನದಲ್ಲಿ ಕೋಳಿ ಅಂಕದ ಜುಗಾರಾಟಕ್ಕೆ ಬ್ರೇಕ್: ಖಾಕಿ ದಿಢೀರ್ ದಾಳಿಯಿಂದ ಕೋಳಿ, ಚಾಕು, ಹಣ ಬಿಟ್ಟು ಪರಾರಿಯಾದ ಖದೀಮರು..

ಕುಮಟಾ ತಾಲೂಕಿನ ಮಿರ್ಜಾನ ಬಳಿಯ ತಾರಿಬಾಗಿಲು ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣ ಪಣಕ್ಕಿಟ್ಟು…

News Desk

ಅಂಕೋಲಾ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ “ರಾಮು ಜಿ ಅಗ್ನಿ” ಅಧಿಕಾರ ಸ್ವೀಕಾರ : ಅಭಿವೃದ್ಧಿ ಹಾಗೂ ದಕ್ಷ ಆಡಳಿತದತ್ತ ಹೊಸ ಹೆಜ್ಜೆ..

ಅಂಕೋಲಾ ತಾಲೂಕು ಪಂಚಾಯತ್‌ನ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಇ.ಒ) ರಾಮು ಜಿ. ಅಗ್ನಿ ಅವರು ಅಧಿಕೃತವಾಗಿ…

News Desk